ಡಾ. ಅನುಷ ಜಿ. ಡಿ ಹಾವು ಕಚ್ಚುವುದು ಒಂದು ವೈದ್ಯಕೀಯ ತುರ್ತು ಪರಿಸ್ಥಿತಿ. ಹಾವು ವಿಷಕಾರಿಯೇ ಅಲ್ಲವೇ ಎಂಬುದನ್ನು ಮನೆಯಲ್ಲೇ ನಿರ್ಧರಿಸಲು ಸಾಧ್ಯವಿಲ್ಲ. ಆದ್ದರಿಂದ ಹಾವು ಕಚ್ಚಿದ ತಕ್ಷಣ ಸರಿಯಾದ ಪ್ರಥಮ ಚಿಕಿತ್ಸೆ ನೀಡಿ, ಯಾವುದೇ ವಿಳಂಬವಿಲ್ಲದೆ ಆಸ್ಪತ್ರೆಗೆ ಕರೆದೊಯ್ಯುವುದು ಅತ್ಯಂತ ಮುಖ್ಯ. ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು? 1. ಗಾಬರಿಯಾಗಬೇಡಿ. ಕಚ್ಚಿಸಿಕೊಂಡ ವ್ಯಕ್ತಿಯನ್ನು ಶಾಂತವಾಗಿರಿಸಿ. ಓಡುವುದು, ಹೆಚ್ಚು ನಡೆಯುವುದು ಅಥವಾ ಅನಗತ್ಯವಾಗಿ ಚಲಿಸುವುದನ್ನು ತಪ್ಪಿಸಿ. ಸಾಧ್ಯವಾದಷ್ಟು ಕಡಿಮೆ ಚಲನೆಯಲ್ಲಿರುವಂತೆ ನೋಡಿಕೊಳ್ಳಿ. 2. ಕಚ್ಚಿದ ಅಂಗವನ್ನು...
Author: Leader Judgement (Leader Judgement)
ಬಿಲ್ವಪತ್ರೆ ಪ್ರಿಯ ಶಿವ
-ಗುರುರಾಜ ಮ. ದೇಶಕುಲಕರ್ಣಿ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಪೂಜಾ ಕೈಂಕರ್ಯಗಳಿಗೂ ಅದರದ್ದೇ ಆದ ವಿಶೇಷ ಅರ್ಥ ಹಾಗೂ ಮಹತ್ವವಿದೆ. ದೇವರಿಗೆ ಅರ್ಪಿಸುವ ನೈವೇದ್ಯಗಳು, ಪತ್ರಪುಷ್ಪಗಳು ಭಕ್ತಿಯ ದ್ಯೋತಕವಾಗಿವೆ. ಅದರಲ್ಲೂ ಲಯಕಾರಕ ಮಹಾದೇವನ ಆರಾಧನೆಯಲ್ಲಿ ಬಿಲ್ವಪತ್ರೆಗೆ ಅತ್ಯುನ್ನತ ಸ್ಥಾನವಿದೆ. ಮನೆಯಲ್ಲಾಗಲಿ ಅಥವಾ ದೇವಾಲಯದಲ್ಲಾಗಲಿ, ಶಿವಲಿಂಗಕ್ಕೆ ಮಾಡುವ ಪೂಜೆಯು ಬಿಲ್ವಪತ್ರೆ ಇಲ್ಲದೆ ಅಪೂರ್ಣ ಎಂಬ ಬಲವಾದ ನಂಬಿಕೆಯಿದೆ. ಹಾಗಾದರೆ ಭೋಲೇನಾಥನಿಗೆ ಬಿಲ್ವಪತ್ರೆ ಎಂದರೆ ಯಾಕಿಷ್ಟು ಪ್ರೀತಿ? ಅದರ ಪೌರಾಣಿಕ ಕಥೆ ಇಲ್ಲಿದೆ ನೋಡಿ. ಶಿವಪುರಾಣ, ಸ್ಕಂದ ಪುರಾಣ ಹಾಗೂ ಪದ್ಮ...
ಶಿವ ಸಮರ್ಪಣೆಯ ಮಾಸ ಶ್ರಾವಣ ಮಾಸ ‘ಮಾಸಗಳ ರಾಜ ಶ್ರಾವಣ ಮಾಸ’
ಋತುಗಳ ರಾಜ ವಸಂತ ಋತು’ ಹೇಗೋ ಹಾಗೇಯೇ ‘ಮಾಸಗಳ ರಾಜ ಶ್ರಾವಣ ಮಾಸ’ ಎನ್ನಬಹುದು. ಬ್ರಹ್ಮನ ಮುಖದಿಂದ ಅವಿರ್ಭವಿಸಿದ ಋಗ್ವೇದ, ಸಾಮವೇದ, ಯಜುರ್ವೇದ, ಮತ್ತು ಅಥರ್ವಣವೇದ ಮುಂತಾದ ಚತುರ್ವೇದಗಳೂ, ಸಕ್ಯ, ಸಾಮೀಪ್ಯ, ಸಾರೂಪ್ಯ, ಸಾಯೂಜ್ಯವೆಂಬ ಚತುರ್ವಿಧ ಮೋಕ್ಷಗಳೂ ಹಾಗೂ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳೂ ಈ ಮಾನವನ ಸಾರ್ಥಕ ಬದುಕಿಗೆ ಅರ್ಥವನ್ನು ಕಲ್ಪಿಸಿದವು ಜನಜೀವನದ ಜೀವಾಳವೆಂದೆನಿಸಿರುವ ಭೌಗೋಳಿಕ ಪರಿಸರ,ಋತುಮಾನಗಳು, ಜೀವಿಗಳ ಬಾಹ್ಯಾಂತರ ಬದುಕಿನ ಮೇಲೆ ಆಗಾಧವಾದ ಪರಿಣಾಮ ಬೀರುತ್ತವೆಂಬುವುದು ವೈಜ್ಞಾನಿಕ ಸತ್ಯವಾದರೂ ಮಾನವ ಜೀವಿಯ...
ಫುಟ್ಬಾಲ್ನಲ್ಲಿ ವಿಶ್ವವಿಜೇತ ಸ್ಪೇನ್ ಎಂಬಾಪೆಗೆ `ಗೋಲ್ಡನ್ ಬೂಟ್’; ಕಮರಿದ ಮೆಸ್ಸಿಯ ಚಿನ್ನದ ಕನಸು!!
ಫಿಫಾ ವಿಶ್ವಕಪ್ ೨೦೨೬ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡ ಅರ್ಜೆಂಟೀನಾವನ್ನು ೧-೦ ರಿಂದ ಮಣಿಸುವ ಮೂಲಕ ಎರಡನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಅಂತಿಮ ಕದನದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸ್ಪೇನ್ ತಂಡ ಹೆಚ್ಚುವರಿ ನಿಮಿಷದಲ್ಲಿ ಗೋಲು ಗಳಿಸುವಲ್ಲಿ ಯಶಸ್ವಿ ಆಯ್ತು. ಮತ್ತೊಂದೆಡೆ ಸತತ ಎರಡನೇ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸು ಕಂಡಿದ್ದ ಮೆಸ್ಸಿ ಅವರ ಆಸೆ ಈಡೇರಲೇ ಇಲ್ಲ. ಅಲ್ಲದೇ ಚೊಚ್ಚಲ ಬಾರಿಗೆ ಗೋಲ್ಡನ್ ಬೂಟ್ ಗೆಲ್ಲುವ ಕನಸು ಕೂಡ ಭಗ್ನಗೊಂಡಿದೆ. ಕೈಲಿಯನ್ ಎಂಬಾಪೆ ಈ...
Modern Luxury Italian Kitchen Designs by Citylink Achievers
When it comes to high-end residential interiors, a modern luxury Italian kitchen is the ultimate statement of form meeting flawless function. At Citylink Achievers, engineering these spaces focuses on balancing sleek, European minimalist aesthetics with the heavy-duty, high-utility demands of daily cooking. True luxury Italian design isn’t just about premium materials; it’s about a seamless,...
NSURE Reliable Power Solution Launches New Product in Bengaluru
Bengaluru, Karnataka – NSURE Reliable Power Solution proudly announced the launch of its new product at a grand event held today in Bengaluru. The launch ceremony witnessed the presence of dealers, distributors, business partners, media representatives, and distinguished guests from across the INDIA. NSURE Reliable Power Solution has emerged as a trusted name in the...
ಪವರ್ ಆ್ಯಂಡ್ ಎನರ್ಜಿ ಸೊಲ್ಯೂಷನ್ಸ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಎನ್ಸ್ಯೂರ್ (ENSURE) ಪವರ್ಸೊಲ್ಯೂಷನ್ಸ್
ಪವರ್ ಆ್ಯಂಡ್ ಎನರ್ಜಿ ಸೊಲ್ಯೂಷನ್ಸ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಎನ್ಸ್ಯೂರ್ (ENSURE) ಪವರ್ಸೊಲ್ಯೂಷನ್ಸ್ ವತಿಯಿಂದ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನೂತನ ಉತ್ಪನ್ನಗಳನ್ನು ಕಂಪನಿಯ ಆಡಳಿತಮಂಡಳಿಯವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ENSURE ರಿಲೈಯಬಲ್ ಪವರ್ಸೊಲ್ಯೂಷನ್ನ ಆಡಳಿತ ಮಂಡಳಿ, “ಹೊಸ ಉತ್ಪನ್ನವು ಗ್ರಾಹಕರು ಮತ್ತು ಚಾನೆಲ್ ಪಾಲುದಾರರಿಗೆ ಬಲವಾದ ಮೌಲ್ಯವನ್ನು ಸೃಷ್ಟಿಸುತ್ತದೆ ಮತ್ತು ಮಾರುಕಟ್ಟೆಯಲ್ಲಿ ಕಂಪನಿಯ ಬೆಳೆಯುತ್ತಿರುವ ಉಪಸ್ಥಿತಿಯನ್ನು ಬಲಪಡಿಸುತ್ತದೆ” ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿತು. “ನಾವು...
ಚಿಕಿತ್ಸೆ -ಆರೋಗ್ಯ – ಏನಿದು? ಕಪ್ಪಿಂಗ್ ಥೆರಪಿ
ಕಪ್ಪಿಂಗ್ ಥೆರಪಿಯು ಕುತ್ತಿಗೆ ನೋವು, ಬೆನ್ನು ನೋವು ಹಾಗೂ ಭುಜದ ಒತ್ತಡವನ್ನು ಸುಲಭವಾಗಿ ನಿವಾರಿಸಲು ಸಾಧ್ಯವಾಗುತ್ತದೆ. ಎಲ್ಲರೂ ಈ ಚಿಕಿತ್ಸೆಯನ್ನು ಮಾಡಿಸಬಾರದು. ಅನೇಕ ಜನರು ಇತ್ತೀಚಿನ ದಿನಗಳಲ್ಲಿ ದೇಹದ ನೋವು ಹಾಗೂ ಸ್ನಾಯು ಸೆಳೆತವನ್ನು ನಿವಾರಿಸಲು ಕಪ್ಪಿಂಗ್ ಥೆರಪಿ ಚಿಕಿತ್ಸೆಯನ್ನು ಬಯಸುತ್ತಾರೆ. ಇದು ಆಧುನಿಕ ಚಿಕಿತ್ಸೆಯಲ್ಲ, ಪ್ರಾಚೀನ ಈಜಿಪ್ಟ್ ಮತ್ತು ಚೀನಾದಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿರುವ ಪ್ರಾಚೀನ ಥೆರಪಿಯಾಗಿದೆ. ಅತಿಯಾದ ಪರಿಶ್ರಮ ಇಲ್ಲವೇ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಉಂಟಾಗುವ ಬೆನ್ನು ಮತ್ತು ಕುತ್ತಿಗೆ ನೋವಿಗೆ ಚಿಕಿತ್ಸೆ ನೀಡಲು ಇದನ್ನು...
ತಿರುಪತಿ: ತುಪ್ಪ ಕ್ವಾಲಿಟಿ ಪರೀಕ್ಷೆಗೆ ಇ-ಟಂಗ್, ಇ-ನೋಸ್ ಲ್ಯಾಬ್ ಬಳಕೆ
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಗುಣಮಟ್ಟದ ವಿಷಯದಲ್ಲಿ ವಿವಾದಗಳಿರುವ ಹೊತ್ತಿನಲ್ಲಿ, ಅದರ ಪರೀಕ್ಷೆಗೆಂದು ‘ಇ-ಟಂಗ್ ಮತ್ತು ಇ-ನೋಸ್’ ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಟಿಟಿಡಿ ಘೋಷಿಸಿದೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಗುಣಮಟ್ಟದ ವಿಷಯದಲ್ಲಿ ವಿವಾದಗಳಿರುವ ಹೊತ್ತಿನಲ್ಲಿ, ಅದರ ಪರೀಕ್ಷೆಗೆಂದು ‘ಇ-ಟಂಗ್ ಮತ್ತು ಇ-ನೋಸ್’ ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಟಿಟಿಡಿ ಘೋಷಿಸಿದೆ. ಪತ್ರಿಕಾಪ್ರಕಟಣೆ ಮೂಲಕ ಆಂಧ್ರ...









