Home – Leader Judgement
Slider with alias shortcode_slider not found. There is nothing to show here!

Most Popular

ಹೊಸ ಪಕ್ಷ ಸ್ಥಾಪಿಸುವೆ: ಜಯಲಲಿತಾ ಆಪ್ತೆ ಶಶಿಕಲಾ

ಹೊಸ ಪಕ್ಷ ಸ್ಥಾಪಿಸುವೆ: ಜಯಲಲಿತಾ ಆಪ್ತೆ ಶಶಿಕಲಾ

ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಇವರು ಸ್ಪರ್ಧಿಸುವ ಸಾಧ್ಯತೆಯಿದೆ.   ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಇವರು ಸ್ಪರ್ಧಿಸುವ ಸಾಧ್ಯತೆಯಿದೆ. ಜಯಲಲಿತಾರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ‘ನನ್ನ ಹೊಸ ಪಕ್ಷದ ಹೆಸರನ್ನು ಆದಷ್ಟು ಬೇಗ ಘೋಷಿಸುತ್ತೇನೆ. ಅದು ವಿರೋಧಿಗಳು ಮತ್ತು ದ್ರೋಹಿಗಳನ್ನು ಸೋಲಿಸುವ ಪಕ್ಷವಾಗಿ ಹೊರಹೊಮ್ಮಲಿದೆ’ ಎಂದು ಘೋಷಿಸಿದ್ದಾರೆ. ಇದೇ ವೇಳೆ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದಾರೆ. ಕಪ್ಪು, ಬಿಳಿ, ಕೆಂಪು ಬಣ್ಣದ ಬಾವುಟದ ನಡುವಲ್ಲಿ ದ್ರಾವಿಡ ಐಕಾನ್ ಕರುಣಾನಿಧಿ, ಅಣ್ಣಾಡಿಎಂಕೆ ಸ್ಥಾಪಕ ರಾಮಚಂದ್ರನ್ ಮತ್ತು ಜಯಲಲಿತಾರ ಚಿತ್ರವಿದೆ.ಉಸಿರಾಟದ ತೊಂದರೆ ಕಾಣಬಹುದು. ಕೆಲವರಿಗೆ ಯಾವುದೇ ಲಕ್ಷಣಗಳಿಲ್ಲ

ಹೋಮದ ಭಸ್ಮದ ಮಹತ್ವ

ಹೋಮದ ಭಸ್ಮದ ಮಹತ್ವ

-ಗುರುರಾಜ ಮ. ದೇಶಕುಲಕರ್ಣಿ ಹೋಮ ತಿಲಕಧಾರಣೆಯು ಹಿಂದೂ ಸಂಪ್ರದಾಯದಲ್ಲಿ ಮಹತ್ವಪೂರ್ಣವಾಗಿದೆ. ಹೋಮದ ಭಸ್ಮದಲ್ಲಿರುವ ಗಿಡಮೂಲಿಕೆಗಳ ಔಷಧೀಯ ಗುಣಗಳು ಮನಸ್ಸಿಗೆ ಶಾಂತಿ ಮತ್ತು ಧನಾತ್ಮಕ ಶಕ್ತಿಯನ್ನು ನೀಡುತ್ತವೆ. ಸೂರ್ಯ...