-ಗುರುರಾಜ ಮ. ದೇಶಕುಲಕರ್ಣಿ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಪೂಜಾ ಕೈಂಕರ್ಯಗಳಿಗೂ ಅದರದ್ದೇ ಆದ ವಿಶೇಷ ಅರ್ಥ ಹಾಗೂ ಮಹತ್ವವಿದೆ. ದೇವರಿಗೆ ಅರ್ಪಿಸುವ ನೈವೇದ್ಯಗಳು, ಪತ್ರಪುಷ್ಪಗಳು ಭಕ್ತಿಯ ದ್ಯೋತಕವಾಗಿವೆ. ಅದರಲ್ಲೂ ಲಯಕಾರಕ ಮಹಾದೇವನ ಆರಾಧನೆಯಲ್ಲಿ ಬಿಲ್ವಪತ್ರೆಗೆ ಅತ್ಯುನ್ನತ ಸ್ಥಾನವಿದೆ. ಮನೆಯಲ್ಲಾಗಲಿ ಅಥವಾ ದೇವಾಲಯದಲ್ಲಾಗಲಿ, ಶಿವಲಿಂಗಕ್ಕೆ ಮಾಡುವ ಪೂಜೆಯು ಬಿಲ್ವಪತ್ರೆ ಇಲ್ಲದೆ ಅಪೂರ್ಣ ಎಂಬ ಬಲವಾದ ನಂಬಿಕೆಯಿದೆ. ಹಾಗಾದರೆ ಭೋಲೇನಾಥನಿಗೆ ಬಿಲ್ವಪತ್ರೆ ಎಂದರೆ ಯಾಕಿಷ್ಟು ಪ್ರೀತಿ? ಅದರ ಪೌರಾಣಿಕ ಕಥೆ ಇಲ್ಲಿದೆ ನೋಡಿ. ಶಿವಪುರಾಣ, ಸ್ಕಂದ ಪುರಾಣ ಹಾಗೂ ಪದ್ಮ ಪುರಾಣಗಳ ಪ್ರಕಾರ, ಪಾರ್ವತಿ ದೇವಿಯ ಬೆವರಿನ ಹನಿಯಿಂದ ಬಿಲ್ವ ವೃಕ್ಷವು ಜನಿಸಿತು ಎನ್ನಲಾಗುತ್ತದೆ. ಈ ಪವಿತ್ರ ಗಿಡದ ಹಾಗೂ ಎಲೆಯ ಪ್ರತಿಯೊಂದು ಭಾಗದಲ್ಲೂ ಸಾಕ್ಷಾತ್ ಪಾರ್ವತಿ ದೇವಿಯೇ ನೆಲೆಸಿದ್ದಾಳೆ ಎಂಬ ಪ್ರತೀತಿಯಿದೆ. ಹೀಗಾಗಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದೆಂದರೆ, ಪಾರ್ವತಿಯ ದೈವಿಕ ಶಕ್ತಿಯನ್ನು ಅತ್ಯಂತ ಭಕ್ತಿಯಿಂದ ಮಹಾದೇವನ ಪಾದಗಳಿಗೆ ಸಮರ್ಪಿಸಿದಂತೆ ಎಂದು ನಂಬಲಾಗಿದೆ. ಬಿಲ್ವಪತ್ರೆಗೆ ಸಂಬಂಧಿಸಿದಂತೆ ಪುರಾಣಗಳಲ್ಲಿ ಒಂದು ಮನಮುಟ್ಟುವ ಕಥೆಯಿದೆ. ಕಾಡಿನಲ್ಲಿದ್ದ ಓರ್ವ...
ಶಿವ ಸಮರ್ಪಣೆಯ ಮಾಸ ಶ್ರಾವಣ ಮಾಸ ‘ಮಾಸಗಳ ರಾಜ ಶ್ರಾವಣ ಮಾಸ’
ಋತುಗಳ ರಾಜ ವಸಂತ ಋತು’ ಹೇಗೋ ಹಾಗೇಯೇ ‘ಮಾಸಗಳ ರಾಜ ಶ್ರಾವಣ ಮಾಸ’ ಎನ್ನಬಹುದು. ಬ್ರಹ್ಮನ ಮುಖದಿಂದ ಅವಿರ್ಭವಿಸಿದ ಋಗ್ವೇದ, ಸಾಮವೇದ, ಯಜುರ್ವೇದ, ಮತ್ತು ಅಥರ್ವಣವೇದ ಮುಂತಾದ ಚತುರ್ವೇದಗಳೂ, ಸಕ್ಯ, ಸಾಮೀಪ್ಯ, ಸಾರೂಪ್ಯ, ಸಾಯೂಜ್ಯವೆಂಬ ಚತುರ್ವಿಧ ಮೋಕ್ಷಗಳೂ ಹಾಗೂ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳೂ ಈ ಮಾನವನ ಸಾರ್ಥಕ ಬದುಕಿಗೆ ಅರ್ಥವನ್ನು ಕಲ್ಪಿಸಿದವು ಜನಜೀವನದ ಜೀವಾಳವೆಂದೆನಿಸಿರುವ ಭೌಗೋಳಿಕ ಪರಿಸರ,ಋತುಮಾನಗಳು, ಜೀವಿಗಳ ಬಾಹ್ಯಾಂತರ ಬದುಕಿನ ಮೇಲೆ ಆಗಾಧವಾದ ಪರಿಣಾಮ ಬೀರುತ್ತವೆಂಬುವುದು ವೈಜ್ಞಾನಿಕ ಸತ್ಯವಾದರೂ ಮಾನವ ಜೀವಿಯ ಆಂತರಿಕ ಪರಿಣಾಮಗಳಲ್ಲಿ ‘ಅಧ್ಯಾತ್ಮಿಕ’ ಪರಿಣಾಮವೂ ಒಂದಾಗಿದೆ ಎಂಬ ಮಾತು ಅಷ್ಟೇ ಸತ್ಯ. ‘ಶ್ರಾವಣ ಮಾಸದಲ್ಲಿ ನಡೆಯುವ ಧರ್ಮಾಚರಣೆಯ ಬಲವಾಗಿ ಸಮರ್ಥಿಸಬಲ್ಲ ಆಧಾರ ಮತ್ತು ಸಕಾರಣಗಳಾಗಿವೆ. ಹಿಂದೂ ಪಂಚಾಂಗದಲ್ಲಿ ಶ್ರಾವಣ ಮಾಸ ಶ್ರೇಷ್ಠ ಮಾಸಗಳಲ್ಲಿ ಒಂದಾಗಿದೆ. ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸವೂ ಇದಾಗಿದ್ದು, ಸನಾತನ ಪಂಚಾಂಗದ ೫ ನೇ ತಿಂಗಳನ್ನು ಶಿವನಿಗೆ ಅರ್ಪಿಸಲಾಗಿದೆ. ಅಂದರೆ ಈ ಮಾಸದಲ್ಲಿ ಪರಮೇಶ್ವರನನ್ನು ಹೆಚ್ಚು ಆರಾಧಿಸಲಾಗುತ್ತದೆ. ವಿಶೇಷವಾಗಿ...
ಫುಟ್ಬಾಲ್ನಲ್ಲಿ ವಿಶ್ವವಿಜೇತ ಸ್ಪೇನ್ ಎಂಬಾಪೆಗೆ `ಗೋಲ್ಡನ್ ಬೂಟ್’; ಕಮರಿದ ಮೆಸ್ಸಿಯ ಚಿನ್ನದ ಕನಸು!!
ಫಿಫಾ ವಿಶ್ವಕಪ್ ೨೦೨೬ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡ ಅರ್ಜೆಂಟೀನಾವನ್ನು ೧-೦ ರಿಂದ ಮಣಿಸುವ ಮೂಲಕ ಎರಡನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಅಂತಿಮ ಕದನದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸ್ಪೇನ್ ತಂಡ ಹೆಚ್ಚುವರಿ ನಿಮಿಷದಲ್ಲಿ ಗೋಲು ಗಳಿಸುವಲ್ಲಿ ಯಶಸ್ವಿ ಆಯ್ತು. ಮತ್ತೊಂದೆಡೆ ಸತತ ಎರಡನೇ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸು ಕಂಡಿದ್ದ ಮೆಸ್ಸಿ ಅವರ ಆಸೆ ಈಡೇರಲೇ ಇಲ್ಲ. ಅಲ್ಲದೇ ಚೊಚ್ಚಲ ಬಾರಿಗೆ ಗೋಲ್ಡನ್ ಬೂಟ್ ಗೆಲ್ಲುವ ಕನಸು ಕೂಡ ಭಗ್ನಗೊಂಡಿದೆ. ಕೈಲಿಯನ್ ಎಂಬಾಪೆ ಈ ಬಾರಿಯ ಗೋಲ್ಡನ್ ಬೂಟ್ ವಿಜೇತರಾಗಿದ್ದಾರೆ. ಫ್ರಾನ್ಸ್ನ ಸ್ಟಾರ್ ಆಟಗಾರ ಕೈಲಿಯನ್ ಎಂಬಾಪೆ ಸತತ ಎರಡು ವಿಶ್ವಕಪ್ಗಳಲ್ಲಿ ‘ಗೋಲ್ಡನ್ ಬೂಟ್’ ಗೆದ್ದ ವಿಶ್ವದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ೨೦೨೨ರ ಆವೃತ್ತಿಯಲ್ಲೂ ಅವರು ಈ ಪ್ರಶಸ್ತಿ ಪಡೆದುಕೊಂಡಿದ್ದರು. ಜರ್ಮನಿಯ ಗೆರ್ಡ್ ಮುಲ್ಲರ್ (೧೯೭೦) ನಂತರ ವಿಶ್ವಕಪ್ನಲ್ಲಿ ಹತ್ತು ಗೋಲುಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಎಂಬಾಪೆ ಪಾತ್ರರಾದರು. ಅವರು ತಮ್ಮ...
Modern Luxury Italian Kitchen Designs by Citylink Achievers
When it comes to high-end residential interiors, a modern luxury Italian kitchen is the ultimate statement of form meeting flawless function. At Citylink Achievers, engineering these spaces focuses on balancing sleek, European minimalist aesthetics with the heavy-duty, high-utility demands of daily cooking. True luxury Italian design isn’t just about premium materials; it’s about a seamless, handle-less workflow, hidden storage, and maximizing light reflection to make the culinary hub feel like an open-concept art gallery. Key Pillars of a Luxury Italian Kitchen To achieve a true “Cucina” look that stands up to daily wear and tear, we focus on four core...
NSURE Reliable Power Solution Launches New Product in Bengaluru
Bengaluru, Karnataka – NSURE Reliable Power Solution proudly announced the launch of its new product at a grand event held today in Bengaluru. The launch ceremony witnessed the presence of dealers, distributors, business partners, media representatives, and distinguished guests from across the INDIA. NSURE Reliable Power Solution has emerged as a trusted name in the power and energy solutions industry by delivering reliable, innovative, and customer-focused products. The company is committed to providing high-quality solutions with advanced technology, superior performance, and dependable service support to meet the evolving needs of customers. The newly launched product is designed to offer enhanced...
ಪವರ್ ಆ್ಯಂಡ್ ಎನರ್ಜಿ ಸೊಲ್ಯೂಷನ್ಸ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಎನ್ಸ್ಯೂರ್ (ENSURE) ಪವರ್ಸೊಲ್ಯೂಷನ್ಸ್
ಪವರ್ ಆ್ಯಂಡ್ ಎನರ್ಜಿ ಸೊಲ್ಯೂಷನ್ಸ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಎನ್ಸ್ಯೂರ್ (ENSURE) ಪವರ್ಸೊಲ್ಯೂಷನ್ಸ್ ವತಿಯಿಂದ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನೂತನ ಉತ್ಪನ್ನಗಳನ್ನು ಕಂಪನಿಯ ಆಡಳಿತಮಂಡಳಿಯವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ENSURE ರಿಲೈಯಬಲ್ ಪವರ್ಸೊಲ್ಯೂಷನ್ನ ಆಡಳಿತ ಮಂಡಳಿ, “ಹೊಸ ಉತ್ಪನ್ನವು ಗ್ರಾಹಕರು ಮತ್ತು ಚಾನೆಲ್ ಪಾಲುದಾರರಿಗೆ ಬಲವಾದ ಮೌಲ್ಯವನ್ನು ಸೃಷ್ಟಿಸುತ್ತದೆ ಮತ್ತು ಮಾರುಕಟ್ಟೆಯಲ್ಲಿ ಕಂಪನಿಯ ಬೆಳೆಯುತ್ತಿರುವ ಉಪಸ್ಥಿತಿಯನ್ನು ಬಲಪಡಿಸುತ್ತದೆ” ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿತು. “ನಾವು ಬ್ಯಾಕಪ್ ಸಂಗ್ರಹಣೆಯ ಮಿತಿಗಳನ್ನು ಇನ್ನಷ್ಟು ಹೆಚ್ಚಿಸುತ್ತಿದ್ದೇವೆ. ಹೆಚ್ಚಿನ ಕಾರ್ಯಕ್ಷಮತೆಯಿಂದ ಸಾಟಿಯಿಲ್ಲದ ಕಾರ್ಯಕ್ಷಮತೆಯತ್ತ ಸಾಗುತ್ತಿದ್ದೇವೆ. ’ವಿದ್ಯುತ್ ವೈಫಲ್ಯ’ವನ್ನು ಹಿಂದಿಕ್ಕುವ ಮೂಲಕ ದಕ್ಷತೆಯ ಹೊಸ ಯುಗವನ್ನು ಪರಿಚಯಿಸುತ್ತಿದ್ದೇವೆಂದು” ಕಂಪನಿ ತಿಳಿಸಿದೆ. ವಿಶ್ವಾಸಾರ್ಹ, ನವೀನ ಮತ್ತು ಗ್ರಾಹಕ-ಕೇಂದ್ರಿತ ಉತ್ಪನ್ನಗಳನ್ನು ನೀಡುವ ಮೂಲಕ ಎನ್ಸ್ಯೂರ್ (ENSURE)ರಿಲೈಯಬಲ್ ಪವರ್ಸೊಲ್ಯೂಷನ್ ವಿದ್ಯುತ್ ಮತ್ತು ಇಂಧನ ಪರಿಹಾರ ಉದ್ಯಮದಲ್ಲಿ ವಿಶ್ವಾಸಾರ್ಹ ಹೆಸರಾಗಿ ಹೊರಹೊಮ್ಮಿದೆ. ಗ್ರಾಹಕರಅಗತ್ಯಗಳನ್ನು ಪೂರೈಸಲು ಸುಧಾರಿತ ತಂತ್ರಜ್ಞಾನ, ಉತ್ತಮ ಕಾರ್ಯಕ್ಷಮತೆ ಮತ್ತು...
ಚಿಕಿತ್ಸೆ -ಆರೋಗ್ಯ – ಏನಿದು? ಕಪ್ಪಿಂಗ್ ಥೆರಪಿ
ತಿರುಪತಿ: ತುಪ್ಪ ಕ್ವಾಲಿಟಿ ಪರೀಕ್ಷೆಗೆ ಇ-ಟಂಗ್, ಇ-ನೋಸ್ ಲ್ಯಾಬ್ ಬಳಕೆ
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಗುಣಮಟ್ಟದ ವಿಷಯದಲ್ಲಿ ವಿವಾದಗಳಿರುವ ಹೊತ್ತಿನಲ್ಲಿ, ಅದರ ಪರೀಕ್ಷೆಗೆಂದು ‘ಇ-ಟಂಗ್ ಮತ್ತು ಇ-ನೋಸ್’ ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಟಿಟಿಡಿ ಘೋಷಿಸಿದೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಗುಣಮಟ್ಟದ ವಿಷಯದಲ್ಲಿ ವಿವಾದಗಳಿರುವ ಹೊತ್ತಿನಲ್ಲಿ, ಅದರ ಪರೀಕ್ಷೆಗೆಂದು ‘ಇ-ಟಂಗ್ ಮತ್ತು ಇ-ನೋಸ್’ ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಟಿಟಿಡಿ ಘೋಷಿಸಿದೆ. ಪತ್ರಿಕಾಪ್ರಕಟಣೆ ಮೂಲಕ ಆಂಧ್ರ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಮಾಹಿತಿ ನೀಡಿದ್ದು, ‘ಫ್ರಾನ್ಸ್ನಿಂದ ತರಿಸಲಾಗುತ್ತಿರುವ ಇ-ಟಂಗ್ ವ್ಯವಸ್ಥೆಯು ತುಪ್ಪದ ರುಚಿ ನೋಡಿ ಗುಣಮಟ್ಟ ಪತ್ತೆ ಮಾಡಲಿದೆ. ಅಂತೆಯೇ ಇ-ನೋಸ್ನಿಂದ ಘಮವನ್ನು ಆಘ್ರಾಣಿಸಿ ಕಲಬೆರಕೆಯನ್ನು ಪತ್ತೆಹಚ್ಚಲಾಗುವುದು. ಈ ಎಲೆಕ್ಟ್ರಾನಿಕ್ ಉಪಕರಣಗಳಿಂದ, ತುಪ್ಪದ ಗುಣಮಟ್ಟದಲ್ಲಿ ಸಣ್ಣ ಕೊರತೆಯಾದರೂ ತಿಳಿಯುತ್ತದೆ’ ಎಂದಿದ್ದಾರೆ. ೨೫ ಕೋಟಿ ರು. ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಈ ಲ್ಯಾಬ್ ಮುಂದಿನ ತಿಂಗಳಿಂದ ಕಾರ್ಯಾಚರಿಸಲಿದ್ದು, ತುಪ್ಪ, ಒಣಹಣ್ಣು ಸೇರಿ ಪ್ರಸಾದಕ್ಕೆ...
ಸಂಶೋಧನೆ
ಗಗನಯಾನಕ್ಕೆ ಮೈಲಿಗಲ್ಲು: DRDO Parachute ಯಶಸ್ವಿ ಪರೀಕ್ಷೆ ಭಾರತದ ಬಾಹ್ಯಾಕಾಶ ಕನಸಿಗೆ ಬಲ: ಗಗನಯಾನ ಪ್ಯಾರಾಚೂಟ್ ವಿನ್ಯಾಸ ಯಶಸ್ವಿ ಪರೀಕ್ಷೆ ಭಾರತದ ಮಾನವ ಬಾಹ್ಯಾಕಾಶ ಹಾರಾಟ ಯೋಜನೆ ಗಗನಯಾನ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಚಂಡೀಗಢದಲ್ಲಿರುವ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ (TBRL) ಯಲ್ಲಿ ಡ್ರೋಗ್ (ಡ್ರ್ಯಾಗ್) ಪ್ಯಾರಾಚೂಟ್ಗಾಗಿ ಯಶಸ್ವಿ ಅರ್ಹತಾ ಮಟ್ಟದ ಲೋಡ್ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯನ್ನು TBRL ನಲ್ಲಿರುವ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ (RTRS) ಸೌಲಭ್ಯದಲ್ಲಿ ಫೆಬ್ರವರಿ ೧೮, ೨೦೨೬ ರಂದು ಯಶಸ್ವಿಯಾಗಿ ನಡೆಸಲಾಯಿತು. ಖಖಿಖS ಒಂದು ವಿಶೇಷ ಡೈನಾಮಿಕ್ ಪರೀಕ್ಷಾ ವೇದಿಕೆಯಾಗಿ, ಹೈ-ಸ್ಪೀಡ್ ವಾಯುಬಲವೈಜ್ಞಾನಿಕ ಹಾಗೂ ಬ್ಯಾಲಿಸ್ಟಿಕ್ ಮೌಲ್ಯಮಾಪನಗಳಿಗಾಗಿ ಬಳಸಲಾಗುತ್ತದೆ. ಈ ಮಹತ್ವದ ಪರೀಕ್ಷೆಯಲ್ಲಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ವೈಮಾನಿಕ ವಿತರಣಾ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (ADRDE) ಹಾಗೂ TBRL ನ ಸಮರ್ಪಿತ ವಿಜ್ಞಾನಿಗಳು ಮತ್ತು...
ಇನ್ನು ೩ ವರ್ಷದಲ್ಲಿ ಆಕಾಶದಲ್ಲೂ ಎಐ ಕೆಲಸ: ಎಲಾನ್ ಮಸ್ಕ್
ಭೂಮಿಯಲ್ಲಿ ಸೌರಫಲಕಗಳ ಮೇಲೆ ಶೇ.೧೦೦ಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಸೋಲಾರ್ ಪಾರ್ಕ್ ನಿರ್ಮಾಣ ದುಬಾರಿಯಾಗುತ್ತದೆ. ಇದನ್ನು ತಪ್ಪಿಸಲು ವಿಂಡ್ ಮಿಲ್ಗಳನ್ನು ಸ್ಥಾಪಿಸಿದರೆ, ಇವುಗಳ ಭವಿಷ್ಯವಿರುವುದು ೨೦೩೦ರ ವರೆಗೆ ಮಾತ್ರ. ಭೂಮಿಯಲ್ಲಿ ಸೌರಫಲಕಗಳ ಮೇಲೆ ಶೇ.೧೦೦ಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಸೋಲಾರ್ ಪಾರ್ಕ್ ನಿರ್ಮಾಣ ದುಬಾರಿಯಾಗುತ್ತದೆ. ಇದನ್ನು ತಪ್ಪಿಸಲು ವಿಂಡ್ ಮಿಲ್ಗಳನ್ನು ಸ್ಥಾಪಿಸಿದರೆ, ಇವುಗಳ ಭವಿಷ್ಯವಿರುವುದು ೨೦೩೦ರ ವರೆಗೆ ಮಾತ್ರ. ಪ್ರಸ್ತುತ ಜಗತ್ತಿನಲ್ಲಿ ಅವುಗಳಿಗೆ ಬೇಕಾಗುವ ಬೃಹತ್ ರೆಕ್ಕೆ ಸೇರಿದಂತೆ ಇತರೆ ಭಾಗಗಳನ್ನು ತಯಾರಿಸುವ ಕೇವಲ ೩ ಕಂಪನಿಗಳಿವೆ. ಅವುಗಳಿಂದ ಒಮ್ಮೆಲೆ ಅಧಿಕ ಸಂಖ್ಯೆಯಲ್ಲಿ ವಿಂಡ್ಮಿಲ್ ಉತ್ಪಾದನೆ ಕಷ್ಟಸಾಧ್ಯ. ಇಂದಿನಿAದ ೩ ವರ್ಷಕ್ಕೆ ಸರಿಯಾಗಿ ಬಾಹ್ಯಾಕಾಶದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಡೇಟಾ ಸೆಂಟರ್ ತಲೆಯೆತ್ತಲಿದೆ. ಇದು ವಿಚಿತ್ರವೆನಿಸಿದರೂ ಅತಿಶಯೋಕ್ತಿ ಅಲ್ಲ. ಏಕೆಂದು ವಿವರಿಸುತ್ತೇನೆ. ಎಐ ಅಭಿವೃದ್ಧಿಗೆ ಡೇಟಾ ಸೆಂಟರ್ ಅಗತ್ಯ. ಅದರ ಕಾರ್ಯನಿರ್ವಹಣೆಗೆ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯ. ಇಂದು ಚೀನಾದಲ್ಲಿ ಬಿಟ್ಟರೆ ಜಗತ್ತಿನಲ್ಲಿ ಬೇರೆಲ್ಲೂ ಈ ಸೌಲಭ್ಯ ಲಭ್ಯವಿಲ್ಲ. ಹೀಗಿರುವಾಗ,...









