ಭಾರತೀಯ ಷೇರುಪೇಟೆಯಲ್ಲಿ ಇಂದು ತೀವ್ರ ಕುಸಿತ ಕಂಡುಬAದಿದೆ. ಸೆನ್ಸೆಕ್ಸ್ ೧,೭೦೦ ಪಾಯಿಂಟ್ ಹಾಗೂ ನಿಫ್ಟಿ ಫಿಫ್ಟಿ ೪೧೨ ಪಾಯಿಂಟ್ಗಳ ಕುಸಿತ ಅನುಭವಿಸಿವೆ. ಎರಡು ದಿನಗಳ ರಜೆ ನಂತರ ಸೋಮವಾರ ಮಾರುಕಟ್ಟೆ ಓಪನ್ ಆಯಿತು. ಮಾರುಕಟ್ಟೆ ತೆರೆಯಲು ಬ್ಲಡ್ ಬಾತ್ ಮುಂದುವರಿದಿದೆ. ಸೆನ್ಸೆಕ್ಸ್ ೧,೭೮೬.೮೭ ಪಾಯಿಂಟ್ ಅಥವಾ ೨.೪೭% ಕುಸಿದು ೭೨,೭೨೨.೭೩ಕ್ಕೆ ತಲುಪಿದೆ. ನಿಫ್ಟಿ ೫೮೦.೫೫ ಪಾಯಿಂಟ್ಗಳು ಅಥವಾ ೨.೫೧% ಕುಸಿದು ೨೨,೫೩೦.೫೫ ಕ್ಕೆ ತಲುಪಿದೆ. ಆರಂಭಿಕ ವಹಿವಾಟಿನಲ್ಲಿ ಯುಎಸ್ಡಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ೩೩ ಪೈಸೆ ಕುಸಿದು ೯೩.೮೬ ಕ್ಕೆ ತಲುಪಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಹೋಗಿದೆ. ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ನಿರ್ಗಮಿಸುತ್ತಿದ್ದಾರೆ. ಇತ್ತ ಯುದ್ಧದ ಭೀತಿ, ಕಚ್ಚಾತೈಲ, ಗ್ಯಾಸ್ ಕೊರತೆ ಹಿನ್ನೆಲೆ ದೇಶಿಯ ಹೂಡಿಕೆದಾರರಿಗೂ ಆತಂಕ ಎದುರಾಗಿದೆ. ಪರಿಣಾಮ ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದೆ.
ತೈಲ, ಎಲ್ಪಿಜಿ ಆಯ್ತು.. ಭಾರತಕ್ಕೀಗ ರಸಗೊಬ್ಬರ ಪೂರೈಕೆ, ಆಹಾರ ಭದ್ರತೆ ಮೇಲೆ ಎಫೆಕ್ಟ್ ಭೀತಿ
ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವಾದ ಭಾರತವನ್ನು ಮುನ್ನಡೆಸುವುದು ಆಗ ಸವಾಲಿನ ಸಂಗತಿಯಾಗಿತ್ತು. ಹೆಚ್ಚುತ್ತಿದ್ದ ಜನಸಂಖ್ಯೆಗೆ ಆಗ ಆಹಾರ ಭದ್ರತೆ ಒದಗಿಸುವುದು ಪ್ರಮುಖ ಉದ್ದೇಶವಾಗಿತ್ತು. ಬರಗಾಲ, ಕ್ಷಾಮ, ನಿಧಾನಗತಿಯ ನೈಸರ್ಗಿಕ ಕೃಷಿಯಿಂದ ದೇಶದಲ್ಲಿ ಆಹಾರ ಅಭದ್ರತೆ ಉಂಟಾಗಿತ್ತು. ಕೂಳಿಗಾಗಿ ಭಾರತೀಯರು ಪರಿತಪಿಸುವಂತಾಗಿತ್ತು. ದೇಶಕ್ಕೆ ಮೊದಲು ಆಹಾರ ಭದ್ರತೆ ಒದಗಿಸಬೇಕೆಂದು ‘ಹಸಿರು ಕ್ರಾಂತಿ’ ಜಾರಿಗೆ ಬಂತು. ದೇಶದ ಕೃಷಿಯಲ್ಲಿ ಸುಧಾರಣೆ ತರಲಾಯಿತು. ವೈಜ್ಞಾನಿಕ ಕೃಷಿ ಪದ್ಧತಿಯಲ್ಲಿ ರಸಗೊಬ್ಬರ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ರಸಗೊಬ್ಬರಗಳು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು (ಸಾರಜನಕ, ರಂಜಕ, ಪೊಟ್ಯಾಶ್ – ಓPಏ) ಮಣ್ಣಿಗೆ ಒದಗಿಸುವ ಕೃತಕ ಅಥವಾ ನೈಸರ್ಗಿಕ ವಸ್ತುಗಳಾಗಿವೆ. ಇವು ಬೆಳೆ ಇಳುವರಿಯನ್ನು ಹೆಚ್ಚಿಸಲು ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಯೂರಿಯಾ, ಡಿಎಪಿ, ಮತ್ತು ಎನ್ಪಿಕೆ ಸಂಕೀರ್ಣ ಗೊಬ್ಬರಗಳು ಕೃಷಿಯಲ್ಲಿ ಸಾಮಾನ್ಯ ಬಳಕೆಯಲ್ಲಿವೆ. ಕೃಷಿಯಲ್ಲಿ ರಸಗೊಬ್ಬರ ಬಳಕೆಯಿಂದ ಬೆಳೆ ಇಳುವರಿ ಹೆಚ್ಚಾಗಿ ಆಹಾರ ಭದ್ರತೆಯಲ್ಲಿ ಭಾರತ ಸ್ವಾವಲಂಬಿ ಸಾಧಿಸಿತು. ದೇಶದ ರೈತರು ಕೃಷಿಯಲ್ಲಿ ರಸಗೊಬ್ಬರಕ್ಕೆ ಹೆಚ್ಚು...
ಭಾರತ ಸ್ವತಂತ್ರ ಇಂಧನ ನೀತಿ ಬಗ್ಗೆ ಯೋಚಿಸಲು ಇದು ಸೂಕ್ತ ಸಮಯವೇ?
ಭಾರತವು ಪಳೆಯುಳಿಕೆ ಅನಿಲವಿಲ್ಲದ ಅಡುಗೆ ಇಂಧನ ವ್ಯವಸ್ಥೆಯನ್ನು ಮರುಕಲ್ಪಿಸಿಕೊಳ್ಳಬೇಕು ಮತ್ತು ಸಾಂಪ್ರದಾಯಿಕ ವಿಧಾನಗಳ ಮೇಲೆ ಹೆಚ್ಚು ಅವಲಂಬಿತವಾಗಬೇಕು ಎಂದು ಲೇಖಕ ಇಂದ್ರ ಶೇಖರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಅಡುಗೆ ಅನಿಲ ಸಿಲಿಂಡರ್ಗಾಗಿ ಸಮಸ್ಯೆ ಎದುರಿಸಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ಭರವಸೆ ನೀಡಿದ್ದರೂ, ಜನರು ಮಾತ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ದೇಶದ ಎಲ್ಎನ್ಜಿ, ಎಲ್ಪಿಜಿ ಬಳಕೆದಾರರ ಮೇಲೆ ಗಂಭೀರ ಪರಿಣಾಮ ಬೀರಿದೆ. ಗ್ಯಾಸ್ ಬೆಲೆಗಳು ಗಗನಕ್ಕೇರುತ್ತಿವೆ, ದೇಶದ ವಿವಿಧೆಡೆ ಜನರು ಸಿಲಿಂಡರ್ಗಾಗಿ ಸರತಿ ಸಾಲುಗಳಲ್ಲಿ ನಿಲ್ಲುವಂತಾಗಿದೆ. ಕಳೆದ ಕೆಲವು ದಿನಗಳಿಂದ ಕಾಳಸಂತೆಯಲ್ಲಿ ಅಡುಗೆ ಅನಿಲ ಮಾರಾಟ ಮತ್ತು ಅಕ್ರಮ ಸಂಗ್ರಹಣೆ ಬಗ್ಗೆ ವರದಿಗಳು ಬರುತ್ತಿವೆ. ಇದೀಗ ದೇಶ ಈ ಪರಿಸ್ಥಿತಿಯನ್ನು ನಿಭಾಯಿಸಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ?. ಶೇ.೭೦ಕ್ಕೂ ಹೆಚ್ಚು ಭಾರತೀಯ ಕುಟುಂಬಗಳು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಐPಉ) ತಮ್ಮ ಪ್ರಾಥಮಿಕ ಅಡುಗೆ ಇಂಧನವಾಗಿ ಬಳಸುತ್ತವೆ ಮತ್ತು ಶೇ.೮೦ರಷ್ಟು ಮನೆಗಳು ಎಲ್ಪಿಜಿಯನ್ನು ಅವಲಂಬಿಸಿವೆ. ೨೦೨೦-೨೧ರ ದತ್ತಾಂಶವು ಶೇ.೮೯% ನಗರ ಕುಟುಂಬಗಳು ಎಲ್ಪಿಜಿಯನ್ನು ತಮ್ಮ ಪ್ರಾಥಮಿಕ...
ಸಂಪಾದಕೀಯ
ಸಂಘರ್ಷದ ಎಫೆಕ್ಟ್; ರಸಗೊಬ್ಬರಗಳ ಬೆಲೆ ಗಗನಕ್ಕೆ ಏರುವ ಸಾಧ್ಯತೆ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಯೂರಿಯಾ ರಫ್ತು ಬೆಲೆಗಳು ಕಳೆದ ಶುಕ್ರವಾರ ಮೆಟ್ರಿಕ್ ಟನ್ಗೆ ಸುಮಾರು 40% ರಷ್ಟು ಏರಿಕೆಯಾಗಿವೆ. ಪ್ರಸ್ತುತ ಬೆಲೆಯು 700 ಡಾಲರ್ಗಿಂತ (ಅಂದಾಜು 58,000 ದಿಂದ 65,000 ರೂಪಾಯಿ) ಹೆಚ್ಚಾಗಿದೆ. ಯುದ್ಧ ಆರಂಭವಾಗುವ ಮೊದಲು ಇದು 500 ಡಾಲರ್ಗಿಂತ ಕಡಿಮೆ ಇತ್ತು. ಇರಾನ್ ವಲಯದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಒಟ್ಟಾರೆ ರಸಗೊಬ್ಬರಗಳ ಬೆಲೆ 32% ರಷ್ಟು ಹೆಚ್ಚಾಗಿದೆ. ಯುದ್ಧ ಮುಂದುವರಿದರೆ ಯೂರಿಯಾದಂತಹ ಸಾರಜನಕ ಆಧಾರಿತ ರಸಗೊಬ್ಬರಗಳ ಬೆಲೆಗಳು ದ್ವಿಗುಣಗೊಳ್ಳಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. “ಮಧ್ಯಪ್ರಾಚ್ಯವು ಮಾರುಕಟ್ಟೆಯಲ್ಲಿ ಹೊಂದಿರುವ ಪ್ರಬಲ ಪಾಲನ್ನು ಗಮನಿಸಿದರೆ, ಅಲ್ಲಿನ ಪೂರೈಕೆಯಲ್ಲಿ ಉಂಟಾಗುವ ನಷ್ಟವನ್ನು ಯಾವುದೇ ಉತ್ಪಾದಕರು ತ್ವರಿತವಾಗಿ ಸರಿದೂಗಿಸಲು ಸಾಧ್ಯವಿಲ್ಲ” ಎಂದು ಆರ್ಥಿಕ ವಿಶ್ಲೇಷಕ ಕ್ರಿಸ್ ಲಾಸನ್ ಹೇಳಿದ್ದಾರೆ. ವಿಶ್ವದ ಅತಿದೊಡ್ಡ ರಸಗೊಬ್ಬರ ರಫ್ತುದಾರ ರಾಷ್ಟ್ರವಾದ ರಷ್ಯಾವು ಉಕ್ರೇನ್ನ ಡ್ರೋನ್ ದಾಳಿಯಿಂದಾಗಿ ಪೂರೈಕೆಯಲ್ಲಿ ಅಡಚಣೆಗಳನ್ನು ಎದುರಿಸುತ್ತಿದೆ. ಇನ್ನೊಂದೆಡೆ ಚೀನಾವು ಸಾಕಷ್ಟು ಉತ್ಪಾದನಾ ಸಾಮರ್ಥ್ಯ ಹೊಂದಿದ್ದರೂ ಸಹ ರಫ್ತುಗಳ...
Tiger Park Pattaya Thailand 🐯 | Real Tiger Close Encounter
Eggs World Safari World Bangkok 🥚 Rare Bird Eggs & Hatching Baby Birds in Thailand | Thailand
Karnataka CMA Convention 2026 | Hon’ble Mr. Justice V. Srishananda | FKCCI | Bengaluru Chapter
The Master Guide to Section 80C: How to Save ₹1.5 Lakh in Taxes
Section 80C: Specified Investments (i) Life Insurance Premium paid to Any Insurance Company Limit of premium allowed (Lower of the following) Policy taken before 1.4.2012 Policy taken between 1.4.2012 to 31.3.2013 Policy taken on or after 1.4.2013 Premium Paid or Premium Paid or Premium Paid or 20% of Policy Amount (Sum Assured) 10% of Policy Amount (Sum Assured) 10% of Policy Amount (Normal Person) 15% of Policy Amount (Disabled Person) (ii) Investment in Public Provident Fund [PPF] ಸೆಕ್ಷನ್ 80C: ನಿರ್ದಿಷ್ಟಪಡಿಸಿದ ಹೂಡಿಕೆಗಳು (Specified Investments) ಅರ್ಹ ಹೂಡಿಕೆಗಳು (Eligible Investments): (i) ಜೀವ ವಿಮಾ ಪ್ರೀಮಿಯಂ (Life Insurance Premium): ಯಾವುದೇ ವಿಮಾ ಕಂಪನಿಗೆ ಪಾವತಿಸಿದ ಪ್ರೀಮಿಯಂ. (ii) ಸಾರ್ವಜನಿಕ ಭವಿಷ್ಯ ನಿಧಿ (PPF): ವೈಯಕ್ತಿಕ ವ್ಯಕ್ತಿ (ಸ್ವಂತ,...
The Leader’s Verdict: Bangkok’s Golden Buddha Unveiled
The Golden Buddha, officially known as Phra Phuttha Maha Suwanna Patimakon, is one of Thailand’s most significant national treasures. Located in the temple of Wat Traimit at the edge of Bangkok’s Chinatown (Yaowarat), it is recognized by the Guinness World Records as the world’s largest solid gold statue. · Weight: Approximately 5.5 tonnes (5,500 kg). · Dimensions: Nearly 3 meters (9.8 ft) tall and about 3.1 meters wide at the lap. · Gold Content: The statue is made of approximately 18-karat gold (roughly 80% purity). The gold alone is valued at hundreds of millions of dollars. · Art Style: Classic...
ಬ್ಯಾಂಕಾಕ್ನ ಗೋಲ್ಡನ್ ಬುದ್ಧ (ವಾಟ್ ಟ್ರೈಮಿಟ್)
ಬ್ಯಾಂಕಾಕ್ನ ‘ಚೈನಾಟೌನ್’ ಪ್ರದೇಶದಲ್ಲಿರುವ ವಾಟ್ ಟ್ರೈಮಿಟ್ (Wat Traimit) ದೇವಾಲಯವು ವಿಶ್ವದ ಅತಿ ದೊಡ್ಡ ಸುವರ್ಣ ಬುದ್ಧನ ವಿಗ್ರಹಕ್ಕೆ ನೆಲೆಯಾಗಿದೆ. ಇದು ಕೇವಲ ಧಾರ್ಮಿಕ ಕೇಂದ್ರವಲ್ಲದೆ, ಅದ್ಭುತ ಇತಿಹಾಸವನ್ನು ಹೊಂದಿರುವ ಪ್ರವಾಸಿ ತಾಣವೂ ಹೌದು. 1. ವಿಗ್ರಹದ ವಿಶೇಷತೆಗಳು (Statue Highlights) 2. ಕುತೂಹಲಕಾರಿ ಇತಿಹಾಸ (Historical Background) ಈ ವಿಗ್ರಹದ ಇತಿಹಾಸ ರೋಚಕವಾಗಿದೆ. ಸುಮಾರು 200 ವರ್ಷಗಳ ಕಾಲ ಈ ವಿಗ್ರಹವು ಚಿನ್ನದ್ದು ಎಂಬ ವಿಷಯ ಯಾರಿಗೂ ತಿಳಿದಿರಲಿಲ್ಲ! ರಹಸ್ಯ: ಆಕ್ರಮಣಕಾರರಿಂದ (ಬರ್ಮೀಸ್ ಸೈನ್ಯ) ವಿಗ್ರಹವನ್ನು ರಕ್ಷಿಸಲು, ಅಂದಿನ ಕಾಲದ ಜನರು ವಿಗ್ರಹದ ಮೇಲೆ ಪ್ಲಾಸ್ಟರ್ ಮತ್ತು ಗಾಜಿನ ಲೇಪನವನ್ನು ಹಚ್ಚಿದ್ದರು. ಇದರಿಂದ ಇದು ಸಾಮಾನ್ಯ ಮಣ್ಣಿನ ವಿಗ್ರಹದಂತೆ ಕಾಣುತ್ತಿತ್ತು. ಬಹಿರಂಗ: 1955ರಲ್ಲಿ ವಿಗ್ರಹವನ್ನು ಬೇರೆಡೆಗೆ ಸ್ಥಳಾಂತರಿಸುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು, ಮೇಲಿನ ಪ್ಲಾಸ್ಟರ್ ಒಡೆಯಿತು. ಆಗ ಅದರ ಒಳಗಿದ್ದ ಅಸಲಿ ಚಿನ್ನದ ಹೊಳಪು ಜಗತ್ತಿಗೆ ಗೋಚರಿಸಿತು. 3. ಪ್ರವಾಸಿಗರಿಗೆ ಮಾಹಿತಿ (Traveler Information) ನಿಮ್ಮ ವೆಬ್ಸೈಟ್ ಓದುಗರಿಗೆ ಈ...









